ಅಭಿಪ್ರಾಯ / ಸಲಹೆಗಳು

ಕಾರ್ಯಕ್ರಮಗಳು

ದಿನಾಂಕ: 17.08.2022 ರಂದು ಮೈಸೂರಿನ ಅರಣ್ಯ ವೃತ್ತ ಇಲ್ಲಿ ನಡೆದ ಔಷಧಿ ಸಸ್ಯಗಳ ಕಾರ್ಯಗಾರದ ಛಾಯಾಚಿತ್ರಗಳು
ದಿನಾಂಕ 25.02.2022 ರಂದು ಶಿವಮೊಗ್ಗ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಸಭಾಂಗಣ ಶ್ರೀಗಂಧದ ಕೋಟೆ ಆವರಣ, ಶಿವಮೊಗ್ಗದಲ್ಲಿ ನಡೆದ ಕಾರ್ಯಾಗಾರ
ದಿನಾಂಕ 25.02.2022 ರಂದು ಶಿವಮೊಗ್ಗ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಸಭಾಂಗಣ ಶ್ರೀಗಂಧದ ಕೋಟೆ ಆವರಣ, ಶಿವಮೊಗ್ಗದಲ್ಲಿ ನಡೆದ ಕಾರ್ಯಾಗಾರ
ದಿನಾಂಕ 28.12.2021 ರಂದು ಬೆಂಗಳೂರು ವೃತ್ತದ ಅರಣ್ಯ ಅಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿಗೆ ಆರ್.ಎಲ್ ಜಾಲಪ್ಪ, ತಾಂತ್ರಿಕ ಮಹಾವಿದ್ಯಾಲಯ, ದೊಡ್ಡಬಳ್ಳಾಪುರದಲ್ಲಿ ನಡೆದ ಕಾರ್ಯಗಾರ 
ದಿನಾಂಕ 28.12.2021 ರಂದು ಬೆಂಗಳೂರು ವೃತ್ತದ ಅರಣ್ಯ ಅಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿಗೆ ಆರ್.ಎಲ್ ಜಾಲಪ್ಪ, ತಾಂತ್ರಿಕ ಮಹಾವಿದ್ಯಾಲಯ, ದೊಡ್ಡಬಳ್ಳಾಪುರದಲ್ಲಿ ನಡೆದ ಕಾರ್ಯಗಾರ 
ದಿನಾಂಕ 23.12.2021 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಶ್ರೀ.ಪವಾಡ ಬಸವಣ್ಣ ದೇವರ ಮಠದಲ್ಲಿ ನಡೆದ ರಾಜ್ಯ ಮಟ್ಟದ ಮೂಲಿಕೆ ಉತ್ಸವ ಮತ್ತು ಪಾರಂಪರಿಕ ವೈದ್ಯರ ಸಮ್ಮೇಳನ
   ದಿನಾಂಕ 23.12.2021 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಶ್ರೀ.ಪವಾಡ ಬಸವಣ್ಣ ದೇವರ ಮಠದಲ್ಲಿ ನಡೆದ ರಾಜ್ಯ ಮಟ್ಟದ ಮೂಲಿಕೆ ಉತ್ಸವ ಮತ್ತು ಪಾರಂಪರಿಕ ವೈದ್ಯರ ಸಮ್ಮೇಳನ

ದಿನಾಂಕ : 07.12.2021 ರಂದು ಚಾಮರಾಜನಗರ ಜಿಲ್ಲೆಯ ಬೂದಿಪಡಗ ಸಭಾಭವನ, ಪುಣಜೂರು ವಲಯ, ಬಿ.ಆರ್.ಟಿ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ನಡೆದ ಕಾರ್ಯಾಗಾರ

 

ದಿನಾಂಕ : 12.11.2021 ರಂದು ಕಲಬುರಗಿ ಜಿಲ್ಲೆಯ ಶ್ರೀ.ಹಿಂಗುಲಾಂಬಿಕಾ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಕಾರ್ಯಾಗಾರ

ಬಿಬಿಎಂಪಿ, ಬಿಎಂಸಿ ಸಭೆಯನ್ನು ಕಮೀಷನರ್ ಗೌರವ್ ಗುಪ್ತ ಹಾಗೂ ವಿಶೇಷ ಆಯುಕ್ತರು, ಅರಣ್ಯ ಮುಖ್ಯ ಅಭಿಯಂತರರು ಕೆರೆ ಅಭಿವೃದ್ಧಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬಿಬಿಎಂಪಿ ಇವರುಗಳ ಜೊತೆ ಸಭೆ ನಡೆಸಲಾಯಿತು.

 

 ಬೆಂಗಳೂರಿನ ತಾತಗುಣಿ ಎಸ್ಟೇಟಿನ ಅರಣ್ಯವನ್ನು “ನೈಸರ್ಗಿಕ ಪಾರಂಪರಿಕ ತಾಣ”ವೆಂದು ಗುರುತಿಸುವ ಕುರಿತು, ಅಂದಿನ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಟಿ.ಎಮ್. ಭಾಸ್ಕರ ಅವರನ್ನು ಮಂಡಳಿಯ ಅಧ್ಯಕ್ಷರು ಭೆಟ್ಟಿಮಾಡಿ ಚರ್ಚಿಸಿದರು.

 

ಪಶ್ಚಿಮಘಟ್ಟದ ಭೂಕುಸಿತದ ಕುರಿತಾಗಿ ತಜ್ನಸಮಿತಿಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರತಿಯನ್ನು, ಮಂಡಳಿಯ ಅಧ್ಯಕ್ಷರು ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯದ ದಕ್ಷಿಣಭಾರತ ಕಛೇರಿಯ ಮುಖ್ಯಸ್ಥರಿಗೆ ನೀಡುತ್ತಿರುವದು.

 

ಕೆ.ಎಫ್.ಡಿ.ಸಿ ಅಧ್ಯಕ್ಷರಾದ ಶ್ರೀಮತಿ ತಾರ ಅನುರಾಧ ಅವರಿಂದ ಜೀವವೈವಿಧ್ಯ ಮಂಡಳಿ ವಾರ್ತಾ ಪತ್ರ ಬಿಡುಗಡೆ ಮಾಡಿಸಲಾಯಿತು.

ಮಾನ್ಯ ಅಧ್ಯಕ್ಷರು ಎನ್.ಬಿ.ಎ.ಐ.ಆರ್ವಿದ್ಯಾಲಯದಲ್ಲಿ ರಾಜ್ಯೋತ್ಸವ ಕುರಿತು ಸಂವಾದ ನಡೆಸಲಾಯಿತು.

ದಾವಣಗೆರೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಲಾಯಿತು.

ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಜನತಾ ಜೀವ ವೈವಿಧ್ಯ ದಾಖಲಾತಿ ಪುಸ್ತಕ ಬಿಡುಗಡೆ ಮಾಡಲಾಯಿತು
https://kbb.karnataka.gov.in/storage/pdf-files/Events/1.jpeg

ಅಧ್ಯಕ್ಷರು ಭಾರತೀಯ ವಿಜ್ಞಾನ ಸಂಸ್ಥೆ ಆಯೋಜಿಸಿದ್ದ 2020ನೇ ಕೆರೆ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

   

ಮಾನ್ಯ ಅಧ್ಯಕ್ಷರು ಸಾವನದುರ್ಗ ಔಷಧೀ ಮೂಲಿಕಾ ವನಕ್ಕೆ ಭೇಟಿ ನೀಡಿದ್ದರು.

   

ಮಾನ್ಯ ಅಧ್ಯಕ್ಷರು ಸಾವನದುರ್ಗದಲ್ಲಿ ಮಾಕಳಿ ಬೇರನ್ನು ಗುರುತಿಸಿದ ಸಂದರ್ಭ.

   

ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಿ.ಸಿ, ಸಿ.ಇ.ಒ, ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

   

ಮಾನ್ಯ ಅಧ್ಯಕ್ಷರು ನರೇಗಾ ಕಾರ್ಮಿಕರನ್ನು ಕಾಕತಿ ಅರಣ್ಯ ಪ್ರದೇಶದಲ್ಲಿ ಭೇಟಿ ಮಾಡಿದರು.

   

ಮಾನ್ಯ ಅಧ್ಯಕ್ಷರು ಶರಾವತಿ ನದಿ ಕಣಿವೆಗೆ ಭೇಟಿ ನೀಡಿದ ಸಂದರ್ಭ.

   

ಭಟ್ಕಳ ತಾಲ್ಲೂಕು ಪಂಚಾಯತಿ ಜೀವವೈವಿಧ್ಯ ನಿರ್ವಹಣಾ ಸಮಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಸಭೆ ನಡೆಸಲಾಯಿತು.

   

ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಿ.ಸಿ, ಸಿ.ಇ.ಒ ಹಾಗೂ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

   

ಉಡುಪಿ ಜಲ್ಲೆಯ ಜನತಾ ಜೀವವೈವಿಧ್ಯ ದಾಖಲಾತಿ ಪುಸ್ತಕವನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಬಿಡುಗಡೆ ಮಾಡಲಾಯಿತು.

   

ಸದಾಶಿವಳ್ಳಿ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಕ್ಷಣ.

  ಗುಡವಿ ಪಕ್ಷಿಧಾಮಕ್ಕೆ ಭೇಟಿ
 

ಗುಡವಿ ಪಕ್ಷಿಧಾಮದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರ ಜೊತೆ ಸಭೆ ನಡೆಸಲಾಗಿತ್ತು.

 

ಕಾನು-ಜೇನು, ಬಿದಿರು ಹಾಗೂ ಮಿಡಿಮಾವು ಅಭಿವೃದ್ಧಿ ಸಂರಕ್ಷಣೆ ಕುರಿತು ನಡೆದ ಸಮಾಲೋಚನಾ ಕಾರ್ಯಾಗಾರ

  ಶರಾವತಿ ನದಿ ಕಣಿವೆಗೆ ಭೇಟಿ ನೀಡಿ ಬಳ್ಕೂರು ಗ್ರಾಮ ಪಂಚಾಯತಿಯಲ್ಲಿ ಸಭೆ ನಡೆಸಲಾಯಿತು.
  ಕನಕಪುರ ರಸ್ತೆಯಲ್ಲಿರುವ ರೋರಿಚ್ ಎಸ್ಟೇಟ್‍ಗೆ ಭೇಟಿ ನೀಡಿದ ಸಂದರ್ಭ.
 

ಎಲ್ಲಾ ಜಿಲ್ಲೆಗಳ ಉಪಅರಣ್ಯ ಸಂರಕ್ಷಣಾಧಿಕಾರಿಗಳು (ಸಾಮಾಜಿಕಅರಣ್ಯ) ಇವರುಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಸಂದರ್ಭ.

ದಿನಾಂಕ:21.11.2020 ರಂದು ನಡೆದ ಎನ್‍ಎಂಪಿಬಿ (NMPB) ಅಧ್ಯಯನ ವರದಿಗಳ ಕುರಿತ ಕಾರ್ಯಗಾರ

ದಿನಾಂಕ:21.11.2020 ರಂದು ನಡೆದ ಎನ್‍ಎಂಪಿಬಿ (NMPB) ಅಧ್ಯಯನ ವರದಿಗಳ ಕುರಿತ ಕಾರ್ಯಗಾರ

ದಿನಾಂಕ:21.11.2020 ರಂದು ನಡೆದ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಬಲವರ್ಧನೆಗೊಳಿಸುವ ಸಮಾಲೋಚನಾ ಸಭೆ.

ದಿನಾಂಕ:21.11.2020 ರಂದು ನಡೆದ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಬಲವರ್ಧನೆಗೊಳಿಸುವ ಸಮಾಲೋಚನಾ ಸಭೆ.

ಆದಿನಾರಾಯಣಾಸ್ವಾಮಿ ಬೆಟ್ಟವನ್ನು ಪಾರಂಪರಿಕತಾಣವಾಗಿ ಘೋಷಿಸಲು ಸಮೀಕ್ಷೆ ನಡೆಸುತ್ತಿರುವುದು.

Planting at Gudibande

ಗುಡಿಬಂಡೆಯಲ್ಲಿ ವೃಕ್ಷಾರೋಪಣಾ

   ಆದಿನಾರಾಯಣ ಬೆಟ್ಟ ಪ್ರದೇಶಕ್ಕೆ ಭೇಟಿ
  ಪಾರಂಪರಿಕತಾಣದಕುರಿತು ಇ.ಒ ಹಾಗೂ ತಾ.ಪಂ. ಅಧ್ಯಕ್ಷರು ಮತ್ತು ಸದಸ್ಯರುಗಳತಾಲ್ಲೂಕು ಪಂಚಾಯತ್ ಮೀಟಿಂಗ್
  ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಎ.ಡಿ.ಸಿ ಮತ್ತುಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಮಾಲೋಚನೆ
  ನರಸಾಪುರದಲ್ಲಿ ವೃಕ್ಷರೋಪಣಾಕಾರ್ಯಕ್ರಮ
  ಹಾಸನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಿ.ಸಿ, ಸಿ.ಇ.ಒ ಮತ್ತುಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಅರಣ್ಯಅಭಿವೃದ್ಧಿಕುರಿತು ಸಮಾಲೋಚನೆ
  ಮಾನ್ಯಅಧ್ಯಕ್ಷರು ಹಾಸನ ಜಿಲ್ಲೆಯ ಪುಷ್ಪಗಿರಿ ಮಠದ ಸ್ವಾಮೀಜಿಯವರಜೊತೆ ಸ್ಥಳೀಯ ಅರಣ್ಯಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು
  ಮಾನ್ಯಅಧ್ಯಕ್ಷರು ಸೂಳ್ಯ ತಾಲ್ಲೂಕು ಪಂಚಾಯತ್‍ನಲ್ಲಿ ಇ.ಒ ಹಾಗೂ ಸದಸ್ಯರಜೊತೆ ಸಭೆ ನಡೆಸಲಾಯಿತು
   ಸುಭ್ರಮಣ್ಯಗ್ರಾಮ ಪಂಚಾಯತ್ ಸಭೆ
   ಕುಮಾರಧಾರ ನದಿಯ ಪುನಶ್ಚೇತನ
   ತೊಡಿಕಾನ್ ಮತ್ಸ್ಯತಾಣಕ್ಕೆ ಭೇಟಿ
  ಕಡಬ ತಾಲ್ಲೂಕು ಇ.ಒ ಹಾಗೂ ಅಧ್ಯಕ್ಷರು ಮತ್ತು ಸದಸ್ಯರುಗಳ ಜೊತೆ ಸಭೆ ನಡೆಸಲಾಯಿತು
  ಉರುಂಭಿಕುಮಾರಧಾರ ಹಿನ್ನೀರು ನದಿ ಪ್ರದೇಶಕ್ಕೆ ಭೇಟಿ
  ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಲಾಯಿತು 
  ಮಾನ್ಯ ಅಧ್ಯಕ್ಷರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಾಯಿತು
  ಮಾನ್ಯಅಧ್ಯಕ್ಷರು ಮುಖ್ಯಮಂತ್ರಿಗಳಲ್ಲಿ ಜೇನು ಹುಳುವನ್ನು ರಾಜ್ಯಕೀಟವನ್ನಾಗಿ ಘೋಷಿಸಲು ಪ್ರಸ್ಥಾವನೆ ಸಲ್ಲಿಸುತ್ತಿರುವುದು
  ಮಾನ್ಯ ಅಧ್ಯಕ್ಷರು ಕಡೂರು ತಾಲ್ಲೂಕಿನ ವಗರೇಹಳ್ಳಿ ಗ್ರಾಮ ಪಂಚಾಯತ್‍ಗೆ ಭೆಟಿ 
  ಮಾನ್ಯಅಧ್ಯಕ್ಷರು ಜಿ.ಕೆ.ವಿ.ಕೆ ಕ್ಯಾಂಪ

 

 

 ಮಂಡಳಿಯ ಅಧ್ಯಕ್ಷ ಶ್ರೀ ಅನಂತ ಹೆಗಡೆ ಅಶೀಸರ್ ಹಾಗೂ ಸದಸ್ಯ ಕಾರ್ಯದರ್ಶಿಗಳಾದ  ಡಾ. ವೀರೇಂದರ್ ಸಿಂಗ್ ಅವರು, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವು ಚೆನ್ನೈನಲ್ಲಿ ದಿ. 27-28  ನವೆಂಬರ್  2019ರಂದು ಆಯೋಜಿಸಿದ ರಾಜ್ಯ ಜೀವವೈವಿಧ್ಯ ಮಂಡಳಿಗಳ 14ನೇ ಸಭೆಯಲ್ಲಿ ಭಾಗವಹಿಸಿದರು.

KBB Chairman distributing saplings to farmers of landlside hit villages of Mudigeretaluk in Chikamagalur dist

ಮಾನ್ಯ ಅಧ್ಯಕ್ಷರು ಭೂಕುಸಿತ ಪ್ರದೇಶದ ಮುಂಡಿಗೆಕೆರೆಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ರೈತರಿಗೆ ಸಸಿಗಳನ್ನು ಹಂಚುತ್ತಿರುವುದು.

ಶ್ರೀ ಮಾರಿಕಾಂಬವನ ಉಧ್ಘಾಟನೆ ದೊಡ್ಡನಹಳ್ಳಿ ಗ್ರಾಮಪಂಚಾಯತ್, ಸಿರ್ಸಿ ತಾಲ್ಲೂಕು, ಉ.ಕ ಜಿಲ್ಲೆ.

ಅಧ್ಯಕ್ಷರು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆಸಮಾಲೋಚನಾ ಸಭೆ ನಡೆಸಿದರು.

ಅಧ್ಯಕ್ಷರು ಸಿರ್ಸಿ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆಯ ಜಾಜಿಗುಡ್ಡಹಳ್ಳಿಯ ಭೂಕುಸಿತ ಪ್ರದೇಶಕ್ಕೆ ಭೇಟಿ.

ಕೆ.ಬಿ.ಬಿ ಅಧ್ಯಕ್ಷರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಭೂಕುಸಿತ ಪ್ರದೇಶಕ್ಕೆ ಭೇಟಿ.

  ಕೆ.ಬಿ.ಬಿ ಅಧ್ಯಕ್ಷರು ಅರಣ್ಯ ನರ್ಸರಿಗೆ ಭೇಟಿ.

ಅಧ್ಯಕ್ಷರ ಸಿದ್ದಾಪುರ ತಾಲ್ಲೂಕು ಉತ್ತರ ಕನ್ನಡ ಜಿಲ್ಲೆಯ ಜಾನುವಾರು ತಳಿಗಳ ಸಂರಕ್ಷಣಾ ಕೇಂದ್ರಕ್ಕೆ ಭೇಟಿ.

ಅಧ್ಯಕ್ಷರ ಸಿದ್ದಾಪುರ ತಾಲ್ಲೂಕು ಉತ್ತರ ಕನ್ನಡ ಜಿಲ್ಲೆಯ ಜಾನುವಾರು ತಳಿಗಳ ಸಂರಕ್ಷಣಾ ಕೇಂದ್ರಕ್ಕೆ ಭೇಟಿ

  ಚಿಕ್ಕಮಗಳೂರು ಜಿಲ್ಲೆಯ ಮುಂಡಿಗೆಕೆರೆ ತಾಲ್ಲೂಕಿನ ಭೂಕುಸಿತ ಪ್ರದೇಶಕ್ಕೆ ಭೇಟಿ

 

ಮಂಡಳಿಯ ಅಧ್ಯಕ್ಷ ಶ್ರೀ ಅನಂತ ಹೆಗಡೆ ಅಶೀಸರ್ ಅವರು ದಿ. 28 ನವೆಂಬರ್  2019ರಂದು, ಚೆನ್ನೈನ ಎಮ್.ಎಸ್. ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯಲ್ಲಿ ದೇಶದ ಬಹು ಗೌರವಾನ್ವಿತ  ಕೄಷಿ ವಿಜ್ನಾನಿಯಾದ ಪ್ರೊ. ಎಮ್.ಎಸ್. ಸ್ವಾಮಿನಾಥನ್  ಅವರನ್ನು ಭೆಟ್ಟಿಯಾಗಿ ಚರ್ಚೆ ನಡೆಸಿದರು.

 

 

 

ಮಂಡಳಿಯ ಅಧ್ಯಕ್ಷ ಶ್ರೀ ಅನಂತ ಹೆಗಡೆ ಅಶೀಸರ್ ಹಾಗೂ ಸದಸ್ಯ ಕಾರ್ಯದರ್ಶಿಗಳಾದ  ಡಾ. ವೀರೇಂದರ್ ಸಿಂಗ್ ಅವರು, ದಿ. 11 ಮಾರ್ಚ್ 2020ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ನಲ್ಲೂರು ಹುಣಸೆಸೆತೋಪು ಪಾರಂಪರಿಕ ಸ್ಥಳಕ್ಕೆ ಭೆಟ್ಟಿಯಿತ್ತು, ಅದರ ಸಂರಕ್ಷಣೆ ಕುರಿತು ಸಮಾಲೋಚನೆ ನಡೆಸಿದರು.

 

 

 ಮಂಡಳಿಯ ಅಧ್ಯಕ್ಷ ಶ್ರೀ ಅನಂತ ಹೆಗಡೆ ಅಶೀಸರ್ ಅವರು ದಿ. 21ಜನವರಿ  2020ರಂದು, ಕೊಪ್ಪಳದಲ್ಲಿ ಜಿಲ್ಲಾಮಟ್ಟದ ಜೀವವೈವಿಧ್ಯ ಸಂರಕ್ಷಣೆ ಕುರಿತ ಸಮಾಲೋಚನೆ ಹಾಗೂ ತರಬೇತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

 

ಕಳಸವಳ್ಳಿ ಭೂಕುಸಿತ ಪ್ರದೇಶ ಭೇಟಿ

ಕಳಸವಳ್ಳಿ ಭೂಕುಸಿತ ಪ್ರದೇಶ ಭೇಟಿ

ಶಂಕಣ್ಣ ಶಾನ್ಭೋ ಗ್ಗ್ರಾಮ ಪಂಚಾಯತ್ಆವರಣದಲ್ಲಿವೃ ಕ್ಷಾರೋಪಣಾ ಕಾರ್ಯಕ್ರಮ

ಶಂಕಣ್ಣ ಶಾನ್ಭೋ ಗ್ಗ್ರಾಮ ಪಂಚಾಯತ್ವ ಆವರಣದಲ್ಲಿ ವೃ ಕ್ಷಾರೋಪಣಾಕಾರ್ಯಕ್ರಮ

ಹೊಸನಗರ ತಾಲ್ಲೂಕು ಹನಿಯಾ ಗ್ರಾಮಪಂಚಾಯತಿಯಲ್ಲಿ ವೃಕ್ಷಾರೋಪಣಾ ಕಾರ್ಯಕ್ರಮ ಹೊಸನಗರ ತಾಲ್ಲೂಕು ಹನಿಯಾ ಗ್ರಾಮಪಂಚಾಯತಿಯಲ್ಲಿ ವೃಕ್ಷಾರೋಪಣಾ ಕಾರ್ಯಕ್ರಮ
ವನಮಹೋತ್ಸವ ಕಾರ್ಯಕ್ರಮ ವನಮಹೋತ್ಸವ ಕಾರ್ಯಕ್ರಮ
ದಿನಾಂಕ: 15-06-2020 ರಂದು ನಡೆದ ಚೈತನ್ಯ ವಿಶೇಷ ಶಿಕ್ಷಣ ಶಾಲೆ, ಭೀಮನಕೋಣೆ ವೃಕ್ಷಾರೋಪಣಾ ಕಾರ್ಯಕ್ರಮ ದಿನಾಂಕ: 15-06-2020 ರಂದು ನಡೆದ ಚೈತನ್ಯ ವಿಶೇಷ ಶಿಕ್ಷಣ ಶಾಲೆ, ಭೀಮನಕೋಣೆ ವೃಕ್ಷಾರೋಪಣಾ ಕಾರ್ಯಕ್ರಮ
ದಿನಾಂಕ: 15-06-2020 ರಂದು ನಡೆದ ಚೈತನ್ಯ ವಿಶೇಷ ಶಿಕ್ಷಣ ಶಾಲೆ, ಭೀಮನಕೋಣೆ ವೃಕ್ಷಾರೋಪಣಾ ಕಾರ್ಯಕ್ರಮ  
ದಿನಾಂಕ: 15-06-2020 ರಂದು ಗ್ರಾಮ ಅರಣ್ಯ ಸಮಿತಿ ಕಳಸವಳ್ಳಿ ಜೀವವೀವಿಧ್ಯವನ ಭೇಟಿ ದಿನಾಂಕ: 15-06-2020 ರಂದು ಗ್ರಾಮ ಅರಣ್ಯ ಸಮಿತಿ ಕಳಸವಳ್ಳಿ ಜೀವವೀವಿಧ್ಯವನ ಭೇಟಿ

 

ಇತ್ತೀಚಿನ ನವೀಕರಣ​ : 02-04-2024 09:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜೀವವೈವಿಧ್ಯ ಮಂಡಳಿ​​​
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080